ಗುರುವಾರ ೧೮ ಜೂನ್ ೨೦೦೯

KARNATAKA TEMPLES

Pattadakal_Virupaksha_Temple

Halebidu

Belur _Karnataka

Yellamma_temple_at_Badami
Virupaksha_temple_at_Pattadakal

Mallikarjuna_and_Kasivisvanatha_temples_at_Pattadakal

LadKhan Temple (Aihole,Karnataka)

Jain_Narayana_temple1_at_Pattadakal

Itagi Mahadeva temple Light

KARNATAKA TEMPLES

Hulikere_Hoysala_Kalyani(tank)

Harihareshwara_Temple_Harihar

Gokarnatheshwara_Temple

Durga Temple - Aihole, Karnataka

Dodda_Basappa_Temple

KARNATAKA TEMPLES

Bhutanatha_temple_complex_in_Badami

Chavundaraya_Basadi_on_Chandragiri_hill_at_Shravanabelagola

Balligavi_Kedareshwara_profile

Amrtesvara_Temple_at_Annigeri

Aihole_inscription_of_Ravi_Kirti





ಬುಧವಾರ ೧೭ ಜೂನ್ ೨೦೦೯

KARNATAKA TEMPLES

Aghoreshwara_Temple_at_Ikkeri

6th_century Kannada inscription in cave temple at_Badami

Amrutesvara_Temple_in_Chikkamagaluru_district

7th_century_Kannada_inscription_at_Mahakutesvara_temple_in_Mahakuta

Hoysala_emblem_at_Chennakeshava_temple_in_Belur

KARNATAKA TEMPLES

Nanjangoodu

Lady looking into mirror - (Belur-Halebidu)

Kuknur old Kannada inscription

Kappe_Arabhatta_inscription at Badami

8th_century_Kannada_inscription_on_victory_pillar_at_Pattadakal

karnataka temples

ಕರ್ನಾಟಕ ದೇವಾಲಯಗಳು

Itagi_Mahadevatemple_oldKannada_inscription

Halebidu_Lakshminarayana

Kuknur_oldKannada_inscription

Chaturmukha_Brahma_Jain_temple_at_Lakkundi

Balligavi_Kedareswara_kirtimukha

ಶನಿವಾರ ೯ ಮೆ ೨೦೦೯

ವಿಜಯನಗರ ಹಂಪಿ ವೈಭವ - ೩
















ವಿಜಯನಗರ ಹಂಪಿ ವೈಭವ -೨
















ವಿಜಯನಗರ ಹಂಪಿ ವೈಭವ -೧
















ಬುಧವಾರ ೬ ಮೆ ೨೦೦೯

ನಮ್ಮ ಕರ್ನಾಟಕ ಜಿಲ್ಲೆಗಳು

ನಮ್ಮ ಕರ್ನಾಟಕ ಜಿಲ್ಲೆಗಳು
೧ : ಬಾಗಲಕೋಟೆ
೨ : ಬೆಂಗಳೂರು ಗ್ರಾಮಾಂತರ
೩ : ಬೆಂಗಳೂರು ನಗರ
೪ : ಬೆಳಗಾವಿ
೫ : ಬಳ್ಳಾರಿ
೬ : ಬೀದರ್
೭ : ಬಿಜಾಪುರ
೮ : ಚಾಮರಾಜನಗರ
೯ : ಚಿಕ್ಕಮಗಳೂರು
೧೦ : ಚಿತ್ರದುರ್ಗ
೧೧ : ದಕ್ಷಿಣ ಕನ್ನಡ
೧೨ : ದಾವಣಗೆರೆ
೧೩ : ಧಾರವಾಢ
೧೪ : ಗದಗ್
೧೫ : ಗುಲ್ಬರ್ಗ
೧೬ : ಹಾಸನ
೧೭ : ಹಾವೇರಿ
೧೮ : ಕೊಡಗು
೧೯ : ಕೋಲಾರ
೨೦ : ಕೊಪ್ಪಲ
೨೧ : ಮಂಡ್ಯ
೨೨ : ಮೈಸೂರು
೨೩ : ರಾಯಚೂರು
೨೪ : ಶಿವಮೊಗ್ಗ
೨೫ : ತುಮಕೂರು
೨೬ : ಉಡುಪಿ
೨೭ : ಉತ್ತರ ಕನ್ನಡ
೨೮ : ಚಿಕ್ಕಬಳ್ಳಾಪುರ
೨೯ : ರಾಮನಗರ

ನಮ್ಮ ಕರ್ನಾಟಕ


ಕರ್ನಾಟಕ ಭಾರತದ ನಾಲ್ಕು ಪ್ರಮುಖ ದಾಕ್ಷಿಣಾತ್ಯ ರಾಜ್ಯಗಳಲ್ಲಿ ಒಂದು. ೧೯೭೩ ಕ್ಕೆ ಮೊದಲು ಕರ್ನಾಟಕದ ಹೆಸರು "ಮೈಸೂರು ರಾಜ್ಯ" ಎಂದಿದ್ದಿತು. ಇದಕ್ಕೆ ಕಾರಣ ಕರ್ನಾಟಕದ ಮೊದಲ ಸೃಷ್ಟಿ ಮೈಸೂರು ಸಂಸ್ಥಾನವನ್ನು ಆಧರಿಸಿದ್ದು (೧೯೫೦ ರಲ್ಲಿ). ೧೯೫೬ ರಲ್ಲಿ ಸುತ್ತಮುತ್ತಲ ರಾಜ್ಯಗಳ ಕನ್ನಡ ಪ್ರಧಾನ ಪ್ರದೇಶಗಳನ್ನು ಸೇರಿಸಲಾಯಿತು."ಕರ್ನಾಟಕ" ಎಂಬ ಹೆಸರಿಗೆ ಅನೇಕ ವ್ಯುತ್ಪತ್ತಿಗಳು ಪ್ರತಿಪಾದಿಸಲ್ಪಟ್ಟಿವೆ. ಎಲ್ಲಕ್ಕಿಂತ ಹೆಚ್ಚಾಗಿ ಒಪ್ಪಲ್ಪಟ್ಟಿರುವ ವ್ಯುತ್ಪತ್ತಿ ಎಂದರೆ ಕರ್ನಾಟಕ ಎಂಬುದು "ಕರು+ನಾಡು" ಎಂಬುದರಿಂದ ವ್ಯುತ್ಪತ್ತಿಯನ್ನು ಪಡೆದಿದೆ. ಕರು ನಾಡು ಎಂದರೆ "ಎತ್ತರದ ಪ್ರದೇಶ" ಎಂದು ಅರ್ಥ. ಕರ್ನಾಟಕ ರಾಜ್ಯದ ಸಮುದ್ರ ಮಟ್ಟದಿಂದ ಸರಾಸರಿ ಎತ್ತರ ೧೫೦೦ ಅಡಿ ಇದ್ದು ಇದು ಭಾರತದಲ್ಲಿ ಅತಿ ಹೆಚ್ಚಿನ ಸರಾಸರಿ ಎತ್ತರವುಳ್ಳ ರಾಜ್ಯಗಳಲ್ಲಿ ಒಂದು.ಕರ್ನಾಟಕದ ಪಶ್ಚಿಮಕ್ಕೆ ಅರಬ್ಬೀ ಸಮುದ್ರ, ವಾಯವ್ಯಕ್ಕೆ ಗೋವ ರಾಜ್ಯ, ಉತ್ತರಕ್ಕೆ ಮಹಾರಾಷ್ಟ್ರ, ಪೂರ್ವಕ್ಕೆ ಆಂಧ್ರ ಪ್ರದೇಶ ಆಗ್ನೇಯಕ್ಕೆ ತಮಿಳುನಾಡು ಮತ್ತು ನೈರುತ್ಯಕ್ಕೆ ಕೇರಳ ರಾಜ್ಯಗಳಿವೆ.ರಾಜ್ಯದಲ್ಲಿ ಮೂರು ಮುಖ್ಯ ಭೌಗೋಳಿಕ ಪ್ರದೇಶಗಳಿವೆ:ಕರಾವಳಿ ಪ್ರದೇಶ - ಪಶ್ಚಿಮ ಘಟ್ಟಗಳು ಮತ್ತು ಅರಬ್ಬೀ ಸಮುದ್ರದ ನಡುವೆ ಇರುವ ತಗ್ಗಿನ ಪ್ರದೇಶ, ಸಾಕಷ್ಟು ಮಳೆ ಪಡೆಯುತ್ತದೆ.ಪಶ್ಚಿಮ ಘಟ್ಟಗಳು - ಅರಬ್ಬೀ ಸಮುದ್ರದ ತೀರದೊಂದಿಗೆ ಸಾಗುವ ಪರ್ವತ ಸರಣಿ, ಸರಾಸರಿ ಸಮುದ್ರ ಮಟ್ಟದಿಂದ ೯೦೦ ಮೀ ಎತ್ತರದಲ್ಲಿದೆ. ಇಲ್ಲೂ ಸಹ ಸಾಕಷ್ಟು ಮಳೆ ಆಗುತ್ತದೆ.ಬಯಲು ಸೀಮೆ - ದಖನ್ ಪ್ರಸ್ಥಭೂಮಿ, ರಾಜ್ಯದ ಒಳನಾಡು, ಮಳೆ ಕಡಿಮೆ ಇರುವ ಪ್ರದೇಶ೨೦೦೧ ರ ಜನಗಣತಿಯಂತೆ, ೫ ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಹತ್ತು ಭಾರತೀಯ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಕರ್ನಾಟಕ ರಾಜ್ಯದಲ್ಲಿ ರಾಜಧಾನಿಯಾದ ಬೆಂಗಳೂರು ಮಾತ್ರ ೧೦ ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದ ನಗರ. ಇತರ ಪ್ರಮುಖ ನಗರಗಳೆಂದರೆ ಮೈಸೂರು,ಹುಬ್ಬಳ್ಳಿ-ಧಾರವಾಡ, ಮಂಗಳೂರು, ದಾವಣಗೆರೆ, ಬಳ್ಳಾರಿ, ಮತ್ತು ಬೆಳಗಾವಿ.ಭಾರತದ ಚಿನ್ನದ ಉತ್ಪಾದನೆಯ ಶೇ. ೯೦ ಕ್ಕೂ ಹೆಚ್ಚು ಕರ್ನಾಟಕದಲ್ಲಿ ನಡೆಯುತ್ತದೆ.

ಹಂಪಿ ವೈಭವ - ೧
















ಶನಿವಾರ ೪ ಎಪ್ರಿಲ್ ೨೦೦೯

ಮೈಸೂರು
















ಗುರುವಾರ ೨೬ ಮಾರ್ಚ್ ೨೦೦೯

ಬೆಂಗಳೂರಿನ ಪ್ರಸಿದ್ಧ ಸ್ಥಳಗಳು














ಬೆಂಗಳೂರು

ಬೆಂಗಳೂರಿನ ನಿರ್ಮಾತೃ ಕೆಂಪೇಗೌಡ

ಲಾಲ್ ಬಾಗ್



ವಿಧಾನ ಸೌಧ



ನಂದಿ ದೇವಸ್ಥಾನ

ಲೀಲಾ ಪ್ಯಾಲೇಸ್

ಬೆಂಗಳೂರು ಅರಮನೆ



ಬೆಂಗಳೂರು ಅರಮನೆ

ಶ್ರವಣಬೆಳಗೊಳ


ಶ್ರವಣಬೆಳಗೊಳದಲ್ಲಿ ವಿಶ್ವವಿಖ್ಯಾತ ೫೮ ಅಡಿ ಎತ್ತರದ ಬಾಹುಬಲಿಯ ಮೂರ್ತಿ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿದೆ.

ಸೋಮನಾಥಪುರ

ಸೋಮನಾಥಪುರ ಮೈಸೂರು ನಗರದಿಂದ ೩೦ ಕಿ.ಮಿ ದೂರದಲ್ಲಿರುವ ಒಂದು ಪಟ್ಟಣ. ಇದು ಹೊಯ್ಸಳರು ಕಟ್ಟಿಸಿದ ಚೆನ್ನಕೇಶವ ದೇವಾಲಯ. ಈ ದೇವಾಲಯವನ್ನು ೧೨೬೮ರಲ್ಲಿ ಹೊಯ್ಸಳ ಸಾಮ್ರಾಜ್ಯದಲ್ಲಿ ದಂಡನಾಯಕನಾಗಿದ್ದ ಸೋಮ ಎಂಬಾತನು ಕಟ್ಟಿಸಿದನು.

ಬುಧವಾರ ೨೫ ಮಾರ್ಚ್ ೨೦೦೯

ಹಂಪಿ (ವಿಜಯನಗರ)







ಹಂಪೆಯ ಸಂಗೀತ ಮಹಲ್

ಉಗ್ರ ನರಸಿಂಹ - ಹಂಪಿ
ವಿರೂಪಾಕ್ಷ ದೇವಾಲಯ -ಹಂಪಿ

ಕರ್ನಾಟಕ ಪ್ರಸಿದ್ಧ ಸ್ಥಳ ಹಂಪೆ. ಇದು ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಬಳಿ ಇರುವ ಈ ಊರು.